ರಾಯಚೂರು,೨೨- ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯ ಗಳಿಗೆ ಬಾಂಬ್ ಬೆದರಿಕೆ ಹಿನ್ನಲೆಯಲ್ಲಿ ಜಿಲ್ಲಾ ನ್ಯಾಯಲಯದಲ್ಕಿ ತಪಾಸಣೆ ನಡೆಸಲಾಯಿತು.ಕೋರ್ಟ ಸಿಬ್ಬಂದಿಯೂ ಸೇರಿದಂತೆ ಸಾರ್ವಜನಿಕ ತಪಾಸಣೆ ನಡೆಸಲಾಯಿತು ಎಸ್ಪಿ ಅರುಣ್ಷಾಂಗಿರಿ ಮಾಹಿತಿ ನ್ಯಾಯಲಯಗಳಿಗೆ ಬಾಂಬ್ ಬೆದರಿಕೆ ಬರುತ್ತಿರುವ ಹಿನ್ನಲೆ ತಪಾಣೆ ನಡೆಸಲಾಗುತ್ತಿದೆ ಎಂದ ತಿಳಿಸಿದ್ದಾರೆ.





Recent Comments