ರಾಯಚೂರು, ಜು.,೨೫- ನಗರದ ಡಿಸಿ ಕಚೇರಿ ಬಳಿ ಬೈಪಾಸ ರಸ್ತೆಯಲ್ಲಿ ಹಾರುಬೂದಿ ಟ್ಯಾಂಕರವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಚಾಲಕ ಮತ್ತು ಕ್ಲಿನರ್ ಗಂಬೀರ ಗಾಯಗೊಂಡ ಘಟನೆ ಜರುಗಿದೆ.ಶಕ್ತಿನಗರಕ್ಕೆ ತೆರಳುತ್ತಿದ್ದ ಹಾರುಬೂದಿ ಟ್ಯಾಂಕರ ಚಾಲಕನ ನಿಯಂತ್ರಣ ತಪ್ಪಿ ಅವಘಡ ನಡೆದಿದೆ.ಗಾಯಗೊಂಡ ಚಾಲಕ ಮತ್ತು ಕ್ಲಿನಿರ್ ನನ್ನು ಆಸ್ಪತ್ರೆ ಗೆ ದಾಖಲಿಸಲಾಗಿದೆ.ಗ್ರಾಮೀಣ ಪೊಲೀಸರು ವಿಚಾರಣೆ ನಡೆಸೀದ್ದಾರೆ.





Recent Comments