Wednesday, July 29, 2026
Google search engine
Homeರಾಯಚೂರುಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌ಪಾಟೀಲ್ ಜು.೧೧ ರಂದು ನಗರಕ್ಕೆ

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌ಪಾಟೀಲ್ ಜು.೧೧ ರಂದು ನಗರಕ್ಕೆ

ರಾಯಚೂರು,ಜು.೯- ಕೋಕಾ ಹುಕ್ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮೂರು ದಿನ ಪ್ರವಾಸ ನಿಗದಿಯಾಗುದೆ.ಜು.೧೧ ರಂದು ವಂದೇ ಭಾರತ ರೈಲು ಮೂಲಕ ನಗರಕ್ಕೆ ಆಗಮಿಸಲಿದ್ದಾರೆ. ಜು.೧೨ ರಂದು ನಗರದ ವಿವಿಧೆಡೆ ಬೇಟಿ‌ಮಾಡಲಿದ್ದಾರೆ. ಸ್ಥಳೀಯ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ. ಜು.೧೩ ರಂದು ಗಬ್ಬೂರು ಗ್ರಾಮಕ್ಕೆ ತೆರಳಲಿದ್ದಾರೆ. ಬೆಳಿಗ್ಗೆ ೧೧ ಗಂಟೆಗೆ ನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಗಳ ಕಚೇರಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಲೋಕಾಯುಕ್ತ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿ ಅಂದೇ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments