ರಾಯಚೂರು,ಜೂ.೨೮-ಕಟ್ಟಡದ ಮೇಲ್ಚಾವಣಿ ಕುಸಿದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅರ್ಜುನ ಕೊತಿಗುಡ್ಡ ಮೃತಪಟ್ಟಿದ್ದು ಸಾವಿಗೀಡಾದ ಸಂಖ್ಯೆ ಮೂರಕ್ಜೆ ಏರಿದೆ. ಇನ್ನೂ ಮೂರು ಜನವಿದ್ಯಾರ್ಥಿಳು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತ್ಯವಾಯಿತು ಚಿತ್ರದ ಪೊಸ್ಟರ ಅಂಟಿಸಲು ಹೋಗಿ ಜೀವವೇ ಅಂತ್ಯ ವಾಗಿದೆ.





Recent Comments