Wednesday, July 29, 2026
Google search engine
Homeಕೃಷಿ / ಬಜಾರ್ನಾರಾಯಣ ಪುರ ಜಲಾಶಯ ದಿಂದ ಕೃಷ್ಣ ನದಿಗೆ ನೀರು: ಎಚ್ಚರದಿಂದ ಇರಲು ಮನವಿ

ನಾರಾಯಣ ಪುರ ಜಲಾಶಯ ದಿಂದ ಕೃಷ್ಣ ನದಿಗೆ ನೀರು: ಎಚ್ಚರದಿಂದ ಇರಲು ಮನವಿ

ರಾಯಚೂರು, ಜು.೨೩- ಅಲಮಟ್ಟಿ ಜಲಾಶಯ ಭರ್ತಿಯಾಗಲು ಕೇಲವೆ ಅಡಿ ಬಾಕಿಯಿರುವರಿಂದ ಜು‌.೨೪ ರಿಂದ ನಾರಾಯಣ ಪುರ ಜಲಾಶಯದಿಂದ ಕೃಷ್ಟನದಿಗೆ ನೀರು ಹರಿಸಲಾಗುತ್ತಿದ್ದು ನದಿಪಾತ್ರದ ಜನರು ಎಚ್ಚರದಿಂದ ಇರಲು ಕೆಬಿಜೆಎನ್ಎಲ್ ಅಧಿಕಾರಿಗಳು ಎಚ್ಚರಿಸಿದ್ದಾರೆ.ಆಲಮಟ್ಟಿ ಜಲಾಶಯದಿಂದ ೪೨ ಸಾವಿರ ಕುಸೆಕ್ಸ್ ನೀರು ಹರಿಸಲಾಗುತ್ತಿದ್ದು, ಶುಕ್ರವಾರ ಬೆಳಿಗ್ಗೆಯಿಂದ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಯಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ ನೀರು ಹರಿಸಲಾಗುತ್ತಿದ್ದು, ನದಿಪಾತ್ರದ ಜನರು ನದಿಗೆ ಇಳಿಯದಂತೆ ಮನವಿ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments